10 Lesson 8 Quiz-1

ಸಿರಿನುಡಿಕನ್ನಡ

ಕನ್ನಡ ರಸಪ್ರಶ್ನೆ

ಗದ್ಯ-8 ಸುಕುಮಾರ ಸ್ವಾಮಿಯ ಕತೆ

RMH OFFLINE QUIZ ಭಾಗ-1

Question 1 of 25

ಸುಕುಮಾರಸ್ವಾಮಿಯ ವ್ಯಾಧಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ಯಶೋಭದ್ರೆಯು ಏನು ಹೇಳಿದಳು ?
ಸದಾ ಮಾಣಿಕ್ಯದ ಬೆಳಕಿನಲ್ಲಿ ಇರುತ್ತಿದ್ದ ಆತ ಸೊಡರೆಣ್ಣೆ ದೀಪವನ್ನು ನೋಡಿದಾಗ ಕಣ್ಣಲ್ಲಿ ನೀರು ಸುರಿದವು
ಬಿಳಿ ಸಾಸುವೆಗಳು ಸೊಂಟಕ್ಕೆ ಹೊತ್ತಿದ್ದರಿಂದ ಸೊಂಟಭಾಗ ವನ್ನು ಅಲುಗಾಡಿಸಿದನು
ಸುವಾಸನೆ ಭರಿತ ಅಕ್ಕಿಯ ಅನ್ನವನ್ನು ಮಾತ್ರ ನುಂಗುತ್ತಿದ್ದನು ಬೇರೆ ಅಕ್ಕಿಯ ಅನ್ನವನ್ನು ಉಗುಳುತ್ತಿದ್ದನು
ಈ ಎಲ್ಲಾ ಕಾರಣಗಳಿಂದ ಇವು ವ್ಯಾಧಿಗಳಲ್ಲ ಎಂದು ಹೇಳಿದಳು

Good Try!
You Got out of answers correct!
That's

RMH.9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ