10-SS-Unit-5

RMH
ಅಧ್ಯಾಯ-5

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಒಂದು ಅಂಕದ ಪ್ರಶ್ನೆಗಳು

- ಸಮಾಜ ಸುಧಾರಣಾ ಕಾಲ ಮತ್ತು ನವೋದಯ ಕಾಲ

- ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಸಮಾನತೆ

- ಬ್ರಿಟಿಷರು ತಮ್ಮನ್ನು ನಾಗರೀಕರು ಎಂದು ಚಿತ್ರಿಸಿಕೊಳ್ಳುತ್ತಾ ತಾವು ಇಲ್ಲಿಗೆ ಬಂದಿರುವುದು ಭಾರತೀಯರನ್ನು ನಾಗರೀಕರನ್ನಾಗಿ ಮಾಡಲು

- ಮಹಿಳೆಯರು, ಶೂದ್ರ ಮತ್ತು ಶೂದ್ರಾತಿ ಸಮುದಾಯ

- ರಾಜಾ ರಾಮ ಮೋಹನ್ ರಾಯರು

-ಬೈಬಲನ್ನು ಮೂಲದಲ್ಲಿ ಅರ್ಥಮಾಡಿಕೊಳ್ಳಲು ಹಿಬ್ರೂ ಮತ್ತು ಗ್ರೀಕ್ ಭಾಷೆ ಕಲಿತದ್ದು.

- ಆತ್ಮೀಯ ಸಭಾ

- ರಾಜಾರಾಮ ಮೋಹನ್ ರಾಯರು

- ಜಾತಿಪದ್ಧತಿ & ಮೂಡನಂಬಿಕೆಗಳಿಂದ ಹಿಂದೂ ಧರ್ಮವನ್ನ ಶುದ್ಧಿಗೊಳಿಸುವುದು.

- ಉಪನಿಷತ್ ಗಳು ಸಾರುವ ತಾತ್ವಿಕ ತಳಹದಿ ಮೇಲೆ

- ಲಾರ್ಡ ವಿಲಿಯಂ ಬೆಂಟಿಂಕ್

- ಪತ್ರಕೋದ್ಯಮ

- ರಾಜಾರಾಮ ಮೋಹನ್ ರಾಯರು

- ರಾಜಾರಾಮ ಮೋಹನ್ ರಾಯರು

- ಕಲ್ಕತ್ತಾ

- ಹೆನ್ರಿ ವಿವಿಯನ್ ಡಿರೇಜಿಯೊ

- ಇವರ ತಂದೆ ಪೋರ್ಚುಗೀಸ್, ತಾಯಿ ಭಾರತೀಯಳು

- ಅಕಾಡೆಮಿಕ್ ಅಸೋಸಯೇಷನ್

- ಹೊಸ ತಲೆ ಮಾರು ಇವರ ಪ್ರಭಾವದಿಂದ ನೈತಿಕವಾಗಿ ಕುಸಿಯುತ್ತಿದೆ ಎನ್ನುವ ಅವರ ಸಹೋದ್ಯೋಗಿಗಳ ಮತ್ತು ಬೆಂಬಲಿಗರ ಒತ್ತಡದಿಂದ.

- ಜ್ಞಾನಯೋಗ, ರಾಜಯೋಗ, ಕರ್ಮಯೋಗ, ಭಕ್ತಿಯೋಗ.

- ಗುಜರಾತಿನ ಕಾಥೇವಾಡ

- ಮೂಲ ಶಂಕರ

-ಸತ್ಯಾರ್ಥ ಪ್ರಕಾಶ

- ದಯಾನಂದ ಸರಸ್ವತಿಯವರು

- ಲಾಹೋರ

- ಹರಿದ್ವಾರ

-ಡಾ. ಆತ್ಮಾರಾಂ ಪಾಂಡುರಂಗ

- ಮಹಿಳೆಯರ, ಶೂದ್ರಾತಿಶೂದ್ರರ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು

- ಸತ್ಯಶೋಧಕ ಸಮಾಜ

- ಗುಲಾಮಗಿರಿ ಶೇಟ್ಕಾರ್ಯಚಾ ಅಸೂದ್

- ಮಹಾತ್ಮಾ ಜ್ಯೋತಿ ಭಾ ಪುಲೆ

- 1857ರ ದಂಗೆ

- ಬ್ರಿಟಿಷ ವಿರೋಧಿ ದೋರಣೆ

- ಮಹಮದನ್ ಲಿಬರ್ಟಿ ಸೊಸೈಟಿ

- ಸರ್ ಸೈಯದ್ ಅಹ್ಮದ್ ಖಾನ್

- ಸರ್ ಸೈಯದ್ ಅಹ್ಮದ್ಖಾನ್ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು.

- ಮಹಮದನ್ ಆಂಗ್ಲೋ ಓರಿಯಂಟಲ್ ಕಾಲೇಜ್

- ಭಾರತದ ಆಧ್ಯಾತ್ಮಿಕ ಏಳಿಗೆ, ರಾಷ್ಟ್ರೀಯತೆಯ ಎಚ್ಚರ & ಸಾಂಸ್ಕೃತೀಕ ಬೆಳವಣಿಗೆ

- ಕಲ್ಕತ್ತಾ ಬಳಿಯ ಬೇಲೂರು

- ಉತ್ತರಾಂಚಲದ ಆಲ್ಮೋರಾ ಬಳಿಯ ಮಾಯಾವತಿಯಲ್ಲಿ.

- ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಚಿಂತನೆ & ಆಶಯ ಜನರಿಗೆ ತಿಳಿಸಲು

- ಸ್ವಾಮಿ ವಿವೇಕಾನಂದರು

- ಮೇಡಂ ಬ್ಲಾವಟಸ್ಕಿ & ಕರ್ನಲ್ ಎಚ್ ಎಸ್ ಆಲ್ಕಾಟ್

- ಮದ್ರಾಸನ ಅಡ್ಯಾರ

- ಶಾಲೆಗಳನ್ನು ತೆರೆದರು & 1898 ರಲ್ಲಿ ಸೆಂಟ್ರಲ್ ಹಿಂದೂ ಕಾಲೇಜ್ ಸ್ಥಾಪಿಸದರು

- ಭಗವದ್ಗೀತೆಯನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದರಿಂದ

- ನ್ಯೂ ಇಂಡಿಯಾ & ಕಾಮನ್ ವ್ಹೀಲ್

- ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣ

- ಬಹು ಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರ್ಕಾರಿ ರಂಗದಲ್ಲಿ ಇದ್ದ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿದ್ಯ ಸಿಗಬೇಕೆಂದು ನಡೆಸಿದ ಹೋರಾಟ ನಾಯ್ಯರ್

- ಇ ವಿ ರಾಮಸ್ವಾಮಿ ನಾಯ್ಯರ್

- ಇ ವಿ ರಾಮಸ್ವಾಮಿ ನಾಯ್ಯರ್

- ಕಾಂಗ್ರೇಸ್ ವರ್ಣಾಶ್ರಮ ಧರ್ಮದ ಪರವಾಗಿ ಇದೆ ಎಂಬ ಕಾರಣಕ್ಕೆ.

- ಇ ವಿ ರಾಮಸ್ವಾಮಿ ನಾಯ್ಯರ್

- ಇ ವಿ ರಾಮಸ್ವಾಮಿ ನಾಯ್ಯ

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ